"ಚೈತ್ರಾ ಕರೆಸಿ ಮಾತನಾಡಬಾರದ ಮಾತು ಹಾಗೂ ಜೈಕಾರಗಳನ್ನು ಕೂಗಿಸಿದ್ದಾರೆ"<br /><br />► ಕೊಪ್ಪ: ಮಾವಿನಕಟ್ಟೆ ಗ್ರಾಮದಲ್ಲಿ ಚೈತ್ರಾ ಕರೆಸಿ ಭಾಷಣ; ಪ್ರಾಯಶ್ಚಿತವಾಗಿ ಊರಿನವರಿಂದ ವಿಶೇಷ ಪೂಜೆ<br /><br />#varthabharati #ChaitraKundapura #Koppa #Hindutvaactivist